“Book Descriptions: ಚರಿತ್ರೆಯನ್ನು ಆಧರಿಸಿ ಹಲವಾರು ಅಪರೂಪದ ಥ್ರಿಲ್ಲರ್ ಗಳನ್ನು ಹೊರತಂದ ಕೆ ಎನ್ ಗಣೇಶಯ್ಯನವರು ಇದೀಗ ಮನುಷ್ಯನ ವಿಕಾಸದ ಕುರಿತು ಹೊಸ ಕೃತಿಯನ್ನು ರಚಿಸಿದ್ದಾರೆ. ಕ್ಷಣ ಕ್ಷಣಕ್ಕೂ ಮುಂದೇನಾಗುವುದೋ ಎಂಬ ಕುತೂಹಲ ಹುಟ್ಟಿಸುವ ಈ ಕಾದಂಬರಿಯ ಮುಖ್ಯ ವಸ್ತು ನಮ್ಮೊಳಗಿದ್ದು ನಮ್ಮನಾಳುವ ಧಾತುಗಳಾಗಿವೆ. ಲೇಖಕರೇ ಹೇಳುವ ಪ್ರಕಾರ, ದೇವರು, ಧರ್ಮ ಮತ್ತು ವಿಜ್ಞಾನ ಈ ಕಾದಂಬರಿಯ ಚರ್ಚಾವಸ್ತುವಾಗಿವೆ.” DRIVE